tag:blogger.com,1999:blog-1911635140447841087.post4390898905727786310..comments2018-07-23T09:56:57.156+05:30Comments on ನಿನ್ನೊಲುಮೆಯಿಂದಲೇ: ಕಟು ಸತ್ಯUmesh Balikaihttp://www.blogger.com/profile/04648405428843800614noreply@blogger.comBlogger11125tag:blogger.com,1999:blog-1911635140447841087.post-60932935596111753962010-01-11T18:59:31.160+05:302010-01-11T18:59:31.160+05:30it was amezing sir
it's 100 persant right ......it was amezing sir <br />it's 100 persant right .........rajakumarahttps://www.blogger.com/profile/17702660968119511284noreply@blogger.comtag:blogger.com,1999:blog-1911635140447841087.post-74748328764195299502009-10-15T14:20:58.901+05:302009-10-15T14:20:58.901+05:30:( :(:( :(ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1911635140447841087.post-57235069005693564332009-10-08T18:52:16.592+05:302009-10-08T18:52:16.592+05:30cartoon mast ide sir:)cartoon mast ide sir:)ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-1911635140447841087.post-20074356986997395972009-09-16T13:06:39.482+05:302009-09-16T13:06:39.482+05:30@ಸತ್ಯನಾರಾಯಣ ಸರ್,
ವ್ಯಂಗಚಿತ್ರಗಳೇ ಹಾಗಲ್ಲವೇ, ಅವು ಕಹಿಸತ...@ಸತ್ಯನಾರಾಯಣ ಸರ್,<br />ವ್ಯಂಗಚಿತ್ರಗಳೇ ಹಾಗಲ್ಲವೇ, ಅವು ಕಹಿಸತ್ಯವನ್ನು ವಿಡಂಬನಾತ್ಮಕವಾಗಿ ಬಿಂಬಿಸುತ್ತವೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.<br /><br />@ಸುನಾಥ ಅಂಕಲ್,<br />ಹೌದು, ಗಡಿಭಾಗದ ಯಾವುದೇ ಜಿಲ್ಲೆಗೆ ಹೋದರೂ ಪಕ್ಕದ ರಾಜ್ಯದ ಭಾಷೆಯ ಪ್ರಭಾವ ಎಲ್ಲೆಲ್ಲೂ ಕಾಣಸಿಗುತ್ತದೆ. ನಾನೊಮ್ಮೆ ಬಸವಕಲ್ಯಾಣಕ್ಕೆ ಹೋದಾಗಲೂ ಅಲ್ಲಿ ಕನ್ನಡದಲ್ಲಿ ಕೇಳಿದ ಪ್ರಶ್ನೆಗಳಿಗೆ ವಾಪಸ್ ಹಿಂದಿ ಅಥವಾ ಮರಾಠಿಯಲ್ಲಿ ಉತ್ತರಿಸುತ್ತಿದ್ದುದು ಕಂಡುಬರುತ್ತಿತ್ತು. ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು.<br /><br />@ಶಿವು ಸರ್,<br />ಹೌದು, ಇದುವೇ ಕಟುವಾಸ್ತವ. ರಾಮಧ್ಯಾನಿಯವರ ಜಾಣ್ಮೆಯನ್ನು ಮೆಚ್ಚಬೇಕಾದ್ದೇ. ನಿಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.<br /><br />@ಸವಿಗನಸು,<br />ಚಿತ್ರವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು.<br /><br />@ಬಿಳಿಮುಗಿಲು,<br />ಹೌದು, ಸತ್ಯ ಕಹಿಯಾಗಿದೆ, ಆದರೆ ಅದುವೇ ನಿತ್ಯಸತ್ಯ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.<br /><br />@ಧರಿತ್ರಿ,<br />ಅಂಧಾಭಿಮಾನ ಅನ್ನೋ ಬದಲು ಅಭಿಮಾನಶೂನ್ಯತೆ ಅಂದ್ರೆ ಸರಿಯಾಗಿರುತ್ತೇನೋ. ನಿಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಕ್ಕೆ ವಂದನೆಗಳು.<br /><br />@ಲೋಹಿತ್,<br />ಹೌದು, ಅದೊಂದು ತುಂಬಾ ಅರ್ಥಪೂರ್ಣ ಚಿತ್ರ, ಅದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲೆಂದೇ ಬ್ಲಾಗಲ್ಲಿ ಪೋಸ್ಟ್ ಮಾಡಿದೆ. ನಿಮ್ಮ ಪ್ರತಿಕ್ರಿಯೆಗೆ ವಂದನೆಗಳುUmesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-1911635140447841087.post-9491180065098599492009-09-12T00:17:50.963+05:302009-09-12T00:17:50.963+05:30ಆತ್ಮೀಯ ಉಮೇಶರೇ.
ಆ ಒಂದು ಚಿತ್ರ ನನಗೆ ೫೦ ಪುಟಗಳ ಒಂದು ಪು...ಆತ್ಮೀಯ ಉಮೇಶರೇ.<br /><br />ಆ ಒಂದು ಚಿತ್ರ ನನಗೆ ೫೦ ಪುಟಗಳ ಒಂದು ಪುಸ್ತಕ ಓದಿದಷ್ಟು ಅನುಭವ ನೀಡ್ತು.<br />ಧನ್ಯವಾದಗಳುMe, Myself & Ihttps://www.blogger.com/profile/12842858346737287324noreply@blogger.comtag:blogger.com,1999:blog-1911635140447841087.post-74584845417837738282009-09-09T17:17:48.935+05:302009-09-09T17:17:48.935+05:30ಉಮೇಶ್..ಇದರ ಬಗ್ಗೆ ಹೇಳಿ, ಕೇಳಿ ಸಾಕಾಗಿದೆ. ಮತ್ತೊಬ್ರರನ್ನ...ಉಮೇಶ್..ಇದರ ಬಗ್ಗೆ ಹೇಳಿ, ಕೇಳಿ ಸಾಕಾಗಿದೆ. ಮತ್ತೊಬ್ರರನ್ನು ದೂರೋ ಬದಲು ಕನ್ನಡಿಗರದಾದ ನಾವು ಎಚ್ಚೆತ್ತುಕೊಳ್ಳಬೇಕು. ಆದರೆ ನಾವು-ನೀವು ಎಚ್ಚೆತ್ತುಕೊಂಡ್ರೆ ಪ್ರಯೋಜನವೇನು ಹೇಳಿ? ಅಲ್ವೇ? ಕನ್ನಡಿಗರ ಅಂಧಾಭಿಮಾನವೇ ಇಂದು ಇನ್ನೊಂದು ರಾಜ್ಯದವರು ಇಲ್ಲಿ ಪ್ರಬಲವಾಗಿ ಬೆಳೆಯಲು ಕಾರಣ ಆಗೋದು. ಏನಂತೀರಿ?<br />-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-1911635140447841087.post-50740269714625789872009-09-09T15:01:50.562+05:302009-09-09T15:01:50.562+05:30Umesh,
Very True.... so thoughtful... !!!Umesh,<br />Very True.... so thoughtful... !!!bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-1911635140447841087.post-28086580388970494612009-09-02T17:11:26.838+05:302009-09-02T17:11:26.838+05:30ಉಮೇಶ್,
ಅರ್ಥಪೂರ್ಣ ಚಿತ್ರ....
ಅಭಿನಂದನೆಗಳು...ಉಮೇಶ್,<br />ಅರ್ಥಪೂರ್ಣ ಚಿತ್ರ....<br />ಅಭಿನಂದನೆಗಳು...ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-1911635140447841087.post-46424666706898597332009-09-01T18:10:14.359+05:302009-09-01T18:10:14.359+05:30ಉಮೇಶ್ ಸರ್,
ರಾಮಧ್ಯಾನಿಯವರ ವ್ಯಂಗ್ಯ ಚಿತ್ರದಲ್ಲಿ ಇಷ್ಟೊಂ...ಉಮೇಶ್ ಸರ್,<br /><br />ರಾಮಧ್ಯಾನಿಯವರ ವ್ಯಂಗ್ಯ ಚಿತ್ರದಲ್ಲಿ ಇಷ್ಟೊಂದು ಅರ್ಥವಿದೆಯಲ್ಲಾ...ಕಟುವಾಸ್ತವವನ್ನು ಹಾಗೆ ಬಿಂಬಿಸಿದ್ದಾರೆ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1911635140447841087.post-46066515952826385742009-09-01T16:12:12.680+05:302009-09-01T16:12:12.680+05:30ಉಮೇಶ,
ಕನ್ನಡ ನಾಡು ತಮಿಳು,ಮರಾಠಿ, ತೆಲಗು ಹಾಗೂ ಮಲೆಯಾಳಿ ಭ...ಉಮೇಶ,<br />ಕನ್ನಡ ನಾಡು ತಮಿಳು,ಮರಾಠಿ, ತೆಲಗು ಹಾಗೂ ಮಲೆಯಾಳಿ ಭಾಷಾ ದುರಭಿಮಾನಿಗಳಿಂದ ಸುತ್ತುವರಿಯಲ್ಪಟ್ಟಿದೆ. ಅನೇಕ ವರ್ಷಗಳ ಹಿಂದೆ ನನ್ನ ಆರು ವರ್ಷದ ತಮ್ಮ ಕೊಲ್ಲಾಪುರಕ್ಕೆ ಹೋಗಿದ್ದ. ಅಲ್ಲಿ ರಸ್ತೆಯ ಬದಿಯಲ್ಲಿ ನಿಂತಿದ್ದ ಪೋಲೀಸನಿಗೆ ಈತ ಹಿಂದಿಯಲ್ಲಿ ಕೇಳಿದ directionsಗೆ ಆತ ನೀಡಿದ ಉತ್ತರ:<br />"ಬಾಳಾ, ಇಥ ಮರಾಠೀ ಚಾಲೇಲ!"<br />ಉತ್ತಮ ಕಾರ್ಟೂನ್ ಆರಿಸಿ ಕೊಟ್ಟಿದ್ದೀರಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1911635140447841087.post-3449486554194546202009-09-01T13:33:43.707+05:302009-09-01T13:33:43.707+05:30ಉಮೇಶ್
ಇಷ್ಟೊಂದು ಒಳ್ಳೆಯ ವ್ಯಂಗ್ಯಚಿತ್ರವನ್ನು ನೋಡಿ ನಗುವು...ಉಮೇಶ್<br />ಇಷ್ಟೊಂದು ಒಳ್ಳೆಯ ವ್ಯಂಗ್ಯಚಿತ್ರವನ್ನು ನೋಡಿ ನಗುವುದೋ ಅಳುವುದು ತಿಳಿಯದಾಗಿದೆ. ನಿಜವಾಗಿಯೂ ಇದೊಂದು ಅರ್ಥಪೂರ್ಣ ವ್ಯಂಗ್ಯಚಿತ್ರ. ನಿಮಗೂ ರಾಮಧ್ಯಾನಿ ಅವರಿಗೂ ಅಭಿನಂದನೆಗಳುAnonymoushttps://www.blogger.com/profile/14427629550874212514noreply@blogger.com